ವಿಶ್ವ ಕುಂದಾಪುರ ಕನ್ನಡ ದಿನ ಹಾರ್ದಿಕ ಶುಭಾಶಯಗಳು ❤🌱
.
.
.
ಆಟಿ ಅಮವಾಸ್ಯೆ ಆಚರಣೆಯಿಂದ ಕರಾವಳಿ ಕಡೆ ಮೊದಲ ಹಬ್ಬ ಶುರುವಾಗುವುದು. ಹಾಲೆ ಅಥವಾ ಪಾಲೆ ಮರದ ಕಷಾಯ ಕುಡಿದು ನಂತರ ಆಟಿ ಅಮವಾಸ್ಯೆ ತೀರ್ಥ ಸ್ನಾನ ಮಾಡುವುದು ಇಲ್ಲಿನ ವಿಶೇಷ. ಪಾಲೆ ಮರದ ತೊಗಡೆ ತರುವಾಗ ತುಂಬಾನೇ ಜಾಗ್ರತೆ ವಹಸಿಬೇಕು, ಏಕೆಂದರೆ ಪಾಲೆ ಮರದ ರೀತಿಯಲ್ಲೇ ಬೇರೆ ಮರ ಇರುತ್ತದೆ. ಈ ಮರವೆಂದು ಆ ಮರದ ತೊಗಟೆ ತಂದು ಕುಡಿದು ಜೀವ ಹೋಗಿರುವ ಪ್ರಕರಣಗಳಿವೆ. ಆದರೆ ಪಾಲೆ ಮರವನ್ನು ಸ್ಪಷ್ಟವಾಗಿ ಗುರುತಿಸಿ ತಂದು ಮಾಡಬೇಕು.
....
Follow traveluvgrapher for more 🔥
.
#nammaudupi #nammakundapura
#traveluvgrapher #harshasrinivas